ವಾಸ್ತವ ಸತ್ಯ - ವ್ಯಕ್ತಿ ಪರಿಚಯ:

ವಾಸ್ತವ ಸತ್ಯ - ವ್ಯಕ್ತಿ ಪರಿಚಯ




 ವ್ಯಕ್ತಿ ಪರಿಚಯ:ಹಲವುಸಭೆಯಲಿ ಕಂಡೆ ಸಂಮಾನ ಪಡೆವವರ,ವೇದಿಕೆಯ ಮದ್ಯದಲಿ ಕುಳ್ಳಿರಿಸುತವರ:

ಅರ್ಹತೆಗೆ ಮಿಗಿಲೆನಿಸಿ ಬಣ್ಣಿಸುವರವರ,ಸಂಮಾನ ಮಾಡುತಲಿ ನೀಡುವರು ವಿವರ:ವೇದಿಕೆಯೊಳಿದ್ದವರು ವಿವರವನು ಕೇಳುತಿರೆ,ಒಳಗೊಳಗೆ ಪಡುತಿಹರದೇಕೋ ಮುಜುಗರ:ವ್ಯಕ್ತಿ ಪರಿಚಯದಲ್ಲಿನಿಜಕ್ಕಿಂತ ಪುಸಿಯಧಿಕ, ಕೇಳ್ದವರು ತಮ್ಮೊಳಗೆ ನಗೆಯಾಡುತಿಹರು: ಬಹುಬಗೆಯ ಕ್ಷೇತ್ರದಲಿ ಶೂನ್ಯ ಸಾಧನೆಯಿರಲು,ವ್ಯಕ್ತಿ ಪರಿಚಯದೊಳಗೆ ಅಡಕವಾಗಿರಲು:ಪೇಳಿ ಪೊಗಳಿಸಿಕೊಂಡು,ಸಂಮಾನ ಪಡೆವವರು ,ಪ್ರಸುತ ಸಮಾಜದಲಿ ಬಹುಮಂದಿಯಿಹರು:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,


Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget